Advertisement
ಅಂದಹಾಗೆ, ಉಮೇಶ್ ಬಣಕಾರ್ ಹೀಗೆ ಮಾತಾಡಿದ್ದು “ನೃತ್ಯಂ’ ಎಂಬ ಹೊಸ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ. ಹೆಸರೇ ಹೇಳುವಂತೆ ಇದೊಂದು ನೃತ್ಯದ ಕುರಿತಾದ ಚಿತ್ರ. ಮೈಸೂರು ರಾಜು ಎನ್ನುವವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇನ್ನು ಪ್ರವೀನ್ ಲಾಡ್ ಎನ್ನುವವರು ಈ ಚಿತ್ರದ ನಿರ್ಮಾಪಕರು. ಅತಿಷಯ್ ಜೈನ್ ಸಂಗೀತ ಸಂಯೋಜಿಸಿರುವ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ, ಉಮೇಶ್ ಬಣಕಾರ್ ಸೇರಿದಂತೆ ಹಲವರು ಆಗಮಿಸಿದ್ದರು.
Advertisement
ಮಕ್ಕಳ ನೃತ್ಯಂ ಮೈಸೂರು ಮಂದಿಯ ಸಿನಿಮಾ ಪ್ರೀತಿ
06:00 AM Sep 14, 2018 | |
Advertisement
Udayavani is now on Telegram. Click here to join our channel and stay updated with the latest news.