Advertisement

“ಸಮಾಲೋಚನೆ ಬಳಿಕವೇ ಎನ್‌ಆರ್‌ಸಿ ಜಾರಿ’

10:03 AM Dec 31, 2019 | sudhir |

ಹೊಸದಿಲ್ಲಿ: ಎನ್‌ಆರ್‌ಸಿಯನ್ನು ದೇಶಾದ್ಯಂತ ಅನುಷ್ಠಾನ ಮಾಡುವ ಮುನ್ನ ರಾಜ್ಯ ಸರಕಾರಗಳ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ. ಎನ್‌ಪಿಆರ್‌ನಲ್ಲಿ ಸಂಗ್ರಹಿಸಲಾದ ಕೆಲವೊಂದು ಮಾಹಿತಿಗಳನ್ನು ಎನ್‌ಆರ್‌ಸಿ ಜಾರಿ ಮಾಡುವ ವೇಳೆ ಬಳಸಿ ಕೊಳ್ಳಬಹುದು ಅಥವಾ ಬಳಸಿಕೊಳ್ಳದೇ ಇರಬಹುದು ಎಂದು ಹೇಳುವ ಮೂಲಕ ಗೊಂದಲವನ್ನು ಸೃಷ್ಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next