Advertisement

ಕಲ್ಲಿದ್ದಲು ಕೊರತೆಯಿಲ್ಲ: ಪ್ರಹ್ಲಾದ್‌ ಜೋಷಿ

12:23 AM Dec 07, 2021 | Team Udayavani |

ನವದೆಹಲಿ: ದೇಶದಲ್ಲಿ ಕಲ್ಲಿದ್ದಲು ಕೊರತೆಯಿದೆ, ಅದರಿಂದಾಗಿ ವಿದ್ಯುತ್‌ ಸಮಸ್ಯೆ ಕಾಣಿಸಿಕೊಳ್ಳಲಿದೆ ಎನ್ನುವ ವಿಚಾರದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ರಾಜ್ಯಸಭೆಯಲ್ಲಿ ಉತ್ತರಿಸಿದ್ದಾರೆ.

Advertisement

ಕಲ್ಲಿದ್ದಲು ಕೊರತೆ ನಮ್ಮಲ್ಲಿಲ್ಲ ಎಂದು ಅವರು ಹೇಳಿದ್ದಾರೆ. ಹೆಚ್ಚಿದ ವಿದ್ಯುತ್‌ ಬಳಕೆ, ಅತಿಯಾದ ಮಳೆ, ಸಾಗಣೆ ಸಮಸ್ಯೆಯಂತಹ ಹಲವು ಸಮಸ್ಯೆಗಳಿಂದಾಗಿ ಕಲ್ಲಿದ್ದಲು ಸಂಗ್ರಹಣ ಕೇಂದ್ರಗಳಲ್ಲಿ ಕಲ್ಲಿದ್ದಲು ಸಂಗ್ರಹ ಕಡಿಮೆ ಯಾಗಿತ್ತು.

ಆದರೆ ಈಗ ಅದು ಸರಿಯಾಗಿದೆ. ಅಕ್ಟೋಬರ್‌ 8ಕ್ಕೆ ನಮ್ಮಲ್ಲಿ 7.2 ಮಿಲಿಯನ್‌ ಟನ್‌ ಕಲ್ಲಿದ್ದಲು ಸಂಗ್ರಹವಿತ್ತು. ಅದು ನ.29ಕ್ಕೆ 17.29 ಮಿಲಿಯನ್‌ ಟನ್‌ಗೆ ಏರಿಕೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ:ಇಂಡೋ-ಅಮೆರಿಕನ್‌ ಸಿನಿಮಾಕ್ಕೆ ಬಾಲಿವುಡ್‌ ನಟಿ ಐಶ್ವರ್ಯ ನಾಯಕಿ

 

Advertisement
Advertisement

Udayavani is now on Telegram. Click here to join our channel and stay updated with the latest news.

Next