Advertisement
ಊರ್ಜಿತ್ ಪಟೇಲ್ ರಾಜೀನಾಮೆಯಿಂದ ತೆರವಾದ ಆರ್ಬಿಐಗೆ 25ನೇ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ಮಾಜಿ ಕೇಂದ್ರ ಹಣಕಾಸು ಕಾರ್ಯದರ್ಶಿ ದಾಸ್, ಆರ್ಬಿಐ ಉತ್ತಮ, ಐತಿಹಾಸಿಕ ಸಂಸ್ಥೆ. ಸರ್ಕಾರವು ಪ್ರಮುಖ ಪಾಲುದಾರ. ಸರ್ಕಾರ ಇಡೀ ದೇಶವನ್ನು ನಡೆಸುತ್ತದೆ ಎಂದಿದ್ದಾರೆ. ಆದರೆ ಸರ್ಕಾರ ಮತ್ತು ಆರ್ಬಿಐ ಮಧ್ಯೆ ಎದ್ದಿರುವ ಭಿನ್ನಾಭಿಪ್ರಾಯಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
Advertisement
ಆರ್ಬಿಐ ಸ್ವಾಯತ್ತತೆಗೆ ಬದ್ಧ
06:00 AM Dec 13, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.