Advertisement

ನೆಲ್ಲಿತೀರ್ಥ : ಪವಿತ್ರ ಗುಹಾ ಪ್ರವೇಶ, ತೀರ್ಥಸ್ನಾನಕ್ಕೆ ಚಾಲನೆ

04:35 PM Oct 17, 2021 | Team Udayavani |

ಬಜಪೆ : ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯದಲ್ಲಿ ಪವಿತ್ರ ಗುಹಾ ಪ್ರವೇಶ ಹಾಗೂ ಗುಹಾ ತೀರ್ಥ ಸ್ನಾನಕ್ಕೆ ರವಿವಾರ ತುಲಾ ಸಂಕ್ರಮಣದ ದಿನ ಶುಭ ಮಹೂರ್ತದಲ್ಲಿ ಕ್ಷೇತ್ರದ ತಂತ್ರಿಗಳಾದ ಬಗ್ಗ ಮಜಲು ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ದೀಪ ಬೆಳಗಿಸಿ ಚಾಲನೆ ನೀಡಲಾಯಿತು.

Advertisement

ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ರಾಜ್ಯ ಕಸಾಪ ಮಾಜಿ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಧಾರ್ಮಿಕ ಪರಿಷತ್‌ ಸದಸ್ಯ ಕೊಡೆತ್ತೂರು ಭುವನಾಭಿರಾಮ ಉಡುಪ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಎನ್‌.ವಿ. ವೆಂಕಟರಾಜ ಭಟ್‌, ಪ್ರಸನ್ನ ಭಟ್‌ ನೆಲ್ಲಿತೀರ್ಥ, ಅರ್ಚಕ ಗಣಪತಿ ಭಟ್‌, ಆನಂದ ಕಾವ ಸಾಂತ್ರಬೈಲು, ಸಂತೋಷ್‌ ಕುಮಾರ್‌ ನೀರುಡೆ, ಕೃಷ್ಣಪ್ಪ ಪೂಜಾರಿ ನೆಲ್ಲಿತೀರ್ಥ, ಎನ್‌.ವಿ.ಜಿ.ಕೆ.ಭಟ್‌, ಶ್ರೀನಿವಾಸ ಭಟ್‌ ಉಪಸ್ಥಿತರಿದ್ದರು.

ಇದನ್ನೂ ಓದಿ :ನಾವು ಮಾತು ತಪ್ಪುವವರಲ್ಲ, ಕಾಂಗ್ರೆಸ್ಸಿಗರು ಸುಳ್ಳು ಹೇಳಿ ಓಡಿ ಹೋಗುವವರು: ಸಿಎಂ ಬೊಮ್ಮಾಯಿ

Advertisement

Udayavani is now on Telegram. Click here to join our channel and stay updated with the latest news.

Next