Advertisement
ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ಶರಣಾದ ನಕ್ಸಲರ ಪರಿಹಾರದ ಬಗ್ಗೆ ನಾನು ಪ್ರಶ್ನೆ ಮಾಡಲ್ಲ. ಆದರೆ, ಶರಣಾಗತಿಗೆ ಷರತ್ತು ಯಾರು ಹಾಕಬೇಕು? ಆ ವಿಚಾರಧಾರೆಯನ್ನೇ ಅವರು ಬಿಟ್ಟು ಬಂದಿದ್ದರೆ, ತನಿಖೆಗೆ ಸಹಕಾರ ನೀಡಬೇಕು. ಅದು ಬಿಟ್ಟು ಮಾವನ ಮನೆಗೆ ಬಂದಂತೆ ಬಂದರೆ ನಕ್ಸಲರು ಸರಕಾರಕ್ಕೆ ಶರಣಾಗಿದ್ದಾರೋ ಅಥವಾ ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ ಎಂಬ ಅನುಮಾನ ಮೂಡುತ್ತದೆ ಎಂದರು. Advertisement
Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ
01:46 AM Jan 11, 2025 | Esha Prasanna |
Advertisement
Udayavani is now on Telegram. Click here to join our channel and stay updated with the latest news.