Advertisement

Navy: ನೌಕಾಪಡೆ ಕಾಪ್ಟರ್‌ ಪತನ- ಯೋಧ ಹುತಾತ್ಮ

09:35 PM Nov 04, 2023 | Pranav MS |

ಕೊಚ್ಚಿ/ನವದೆಹಲಿ: ಕೇರಳದ ಕೊಚ್ಚಿಯ ಐಎನ್‌ಎಸ್‌ ಗರುಡ ನೌಕಾನೆಲೆಯಲ್ಲಿ ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್‌ ಅಪಘಾತಕ್ಕೀಡಾಗಿದೆ. ಈ ದುರ್ಘ‌ಟನೆಯಲ್ಲಿ ಏರ್‌ಮ್ಯಾನ್‌ ಯೋಗೇಂದ್ರ ಸಿಂಗ್‌ ಹುತಾತ್ಮರಾಗಿದ್ದಾರೆ. ಕಾಪ್ಟರ್‌ನ ಪೈಲಟ್‌ ಆಗಿದ್ದ ಯೋಗೇಂದ್ರ ಚೇತಕ್‌ ಹೆಲಿಕಾಪ್ಟರ್‌ನ ಸ್ಥಿತಿಗತಿಯನ್ನು ಪರಿಶೀಲಿಸುತ್ತಿದ್ದರು.

Advertisement

ಈ ವೇಳೆ ಕಾಪ್ಟರ್‌ ಏಕಾಏಕಿ ನೌಕಾನೆಲೆಗೆ ಅಪ್ಪಳಿಸಿದೆ. ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌.ಹರಿ ಕುಮಾರ್‌ ಯೋಗೇಂದ್ರ ಸಾವಿಗೆ ಕಂಬನಿ ಮಿಡಿದಿದ್ದಾರೆ. ಜತೆಗೆ ಘಟನೆಗೆ ಸಂಬಂಧಿಸಿ ತನಿಖೆಗೆ ಆದೇಶ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next