Advertisement

ರಾಷ್ಟ್ರೀಯ ಕಿರಿಯರ ವಾಲಿಬಾಲ್ ಚಾಂಪಿಯನ್ ಶಿಪ್: ಕರ್ನಾಟಕ ತಂಡಕ್ಕೆ ರನ್ನರ್ ಅಪ್ ಪ್ರಶಸ್ತಿ

12:00 PM Jan 02, 2022 | Team Udayavani |

ಮಂಗಳೂರು: ಪಶ್ಚಿಮ ಬಂಗಾಳದ ಬರ್ದ್ವಾನ್ ಜಿಲ್ಲೆಯಲ್ಲಿ ನಡೆದ 47ನೇ ರಾಷ್ಟ್ರೀಯ ಕಿರಿಯರ ವಾಲಿಬಾಲ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ತಂಡ ದ್ವಿತೀಯ ಪ್ರಶಸ್ತಿ ಪಡೆದಿದೆ.

Advertisement

ಡಿಸೆಂಬರ್ 25ರಿಂದ 30ರವರೆಗೆ ನಡೆದ ರಾಷ್ಟ್ರೀಯ ಕಿರಿಯರ ವಾಲಿಬಾಲ್ ಚಾಂಪಿಯನ್ ಶಿಪ್ ನಲ್ಲಿ ತರಭೇತುದಾರರಾದ ರವೀಂದ್ರ ಟಿ.ಬಿ ಹಾಗೂ ನವೀನ್ ಶೆಟ್ಟಿ(ಕೆ.ಎಸ್.ಪಿ) ಯವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯವು ಕಿರಿಯರ ಬಾಲಕರ ವಿಭಾಗದಲ್ಲಿ  ಬೆಳ್ಳಿ ಪದಕವನ್ನು ಪಡೆದಿದೆ.

ಇದನ್ನೂ ಓದಿ:ಅನಾಥನಿಗೆ ಪ್ರೀತಿ ತೋರಿದ ನಾಯಿ:ವೈರಲ್ ವಿಡಿಯೋ; ಕಣ್ಣೀರಿಟ್ಟ ನೆಟಿಜನ್‌ಗಳು

ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ ತಂಡವು 3-1 ಅಂತರದಿಂದ ಸೋಲನುಭವಿಸಿತು.

Advertisement

Udayavani is now on Telegram. Click here to join our channel and stay updated with the latest news.

Next