Advertisement
ಪೇಟೆ ಕಿರಿದಾಗಿದ್ದು, ಕೆಲ ವರ್ತಕರು ಚರಂಡಿಯನ್ನು ಅತಿಕ್ರಮಿಸಿ ಪಾದಚಾರಿಗಳು ನಡೆದಾಡಲೂ ಸಮಸ್ಯೆ ಉಂಟಾಗಿದೆ. ಪಂಚಾಯತಿಗೆ ವ್ಯಾಪಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಫಲಕಗಳನ್ನು ಅಳವಡಿಸಲು ಕ್ರಮ ಜರಗಿಸಲಾಗಿದೆ. ಯಾವುದೇ ವರ್ತಕರಿಗೆ ತೊಂದರೆ ಉಂಟುಮಾಡುವ ಅಥವಾ ಸಮಸ್ಯೆ ಸೃಷ್ಟಿಸುವ ಇರಾದೆ ಪಂಚಾಯತ್ ಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಾರದ ಏಳು ದಿನಗಳಲ್ಲಿ ಎಡ ಹಾಗೂ ಬಲ ಬದಿಗಳಲ್ಲಿ ಅವಶ್ಯಕವಾದ ವಾಹನಗಳ ನಿಲ್ಲಿಸುವ ಅವಕಾಶ ಕಲ್ಪಿಸಲಿದ್ದು, ಅಡ್ಡಾದಿಡ್ಡಿ ನಿಲುಗಡೆಗೆ ಕಡಿವಾಣ ಹಾಕಲಿದೆ ಎಂದರು.
Advertisement
ಉಪ್ಪಿನಂಗಡಿ: ಟ್ರಾಫಿಕ್ ಜಾಮ್ ತಪ್ಪಿಸಲು ಫಲಕ ಅಳವಡಿಕೆ
11:47 AM Aug 04, 2018 | |
Advertisement
Udayavani is now on Telegram. Click here to join our channel and stay updated with the latest news.