Advertisement

ನಮಾಜ್‌ ನಿರ್ದಿಷ್ಟ ಪ್ರದೇಶಗಳಲ್ಲೇ ನಡೆಯಲಿ

08:05 AM May 07, 2018 | Team Udayavani |

ಚಂಡೀಗಢ‌: ಮುಸ್ಲಿಮರು ನಮಾಜ್‌ ನಂಥ ಪ್ರಕ್ರಿಯೆಗಳನ್ನು ಮಸೀದಿ, ಈದ್ಗಾ ಹಾಗೂ ತಮ್ಮ ಖಾಸಗಿ ಸ್ಥಳಗಳಲ್ಲಿ ಮಾಡಿಕೊಳ್ಳಲಿ ಎಂದು ಹರ್ಯಾಣ ಸಿಎಂ ಖಟ್ಟರ್‌ ಹೇಳಿದ್ದಾರೆ. ಜತೆಗೆ, ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಬದ್ಧವಾಗಿದೆ ಎಂದೂ ಹೇಳಿದ್ದಾರೆ. ರಾಜ್ಯದ ಕೆಲವೆಡೆ ನಮಾಜ್‌ ಗೆ ಕೆಲವು ಸಂಘಟನೆಗಳು ಅಡ್ಡಿಪಡಿಸಿದ ಘಟನೆ ಹಿನ್ನೆಲೆ ಖಟ್ಟರ್‌ ಈ ಹೇಳಿಕೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next