Advertisement

ನಾಣಿಲ: ನಳಿನ್‌ ಪರ ಪ್ರಚಾರ

04:09 PM Apr 11, 2019 | keerthan |

ಕಾಣಿಯೂರು: ನಾಣಿಲ ಬೂತ್‌ ಸಂಖ್ಯೆ 62ರಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಅವರ ಪರ ಬಿಜೆಪಿ ಕಾರ್ಯಕರ್ತರಿಂದ ಮತಯಾಚನೆ ನಡೆಯಿತು.

Advertisement

ಪಕ್ಷದ ಪ್ರಮುಖ ಐತ್ತೂರು ಸತೀಶ್‌ ಪೂಜಾರಿ ಅಭಿಯಾನ ಪ್ರಮುಖ್‌ ಆಗಿದ್ದರು.ಬೂತ್‌ ಸಮಿತಿ ಅಧ್ಯಕ್ಷ ಹರೀಶ್‌ ಅಂಬುಲ, ಕಾರ್ಯದರ್ಶಿ ವಿಶ್ವನಾಥ ಖಂಡಿಗ, ಕಾಣಿಯೂರು ಗ್ರಾಮ ಪಂಚಾಯತ್‌ . ಸದಸ್ಯ ವೀರಪ್ಪ ಗೌಡ ಉದ್ಲಡ್ಡ, ಪದ್ಮನಾಭ ಅಂಬುಲ, ಪಿಎಲ್‌ಡಿ ಬ್ಯಾಂಕಿನ ಮಾಜಿ ನಿರ್ದೇಶಕ ದೇವಯ್ಯ ಖಂಡಿಗ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಜಯಂತ ಅಂಬುಲ, ಸದಾಶಿವ ಮೀಯೋಳೆ, ಚಾರ್ವಾಕ ಸಿ.ಎ. ಬ್ಯಾಂಕ್‌ ನಿರ್ದೇಶಕ ಜಯರಾಮ ಕೊಪ್ಪ, ಕಾಣಿಯೂರು ಗ್ರಾಮ ಪಂಚಾಯತ್‌ ಮಾಜಿ ಸದಸ್ಯರಾದ ಸುಂದರ ದೇವಸ್ಯ, ಪರಮೇಶ್ವರ ಮೀಯೋಳೆ³, ಜಯರಾಮ ಕರಂದ್ಲಾಜೆ, ಜನಾರ್ದನ ಗೌಡ ಕೆಳಗಿನಕೇರಿ, ಪ್ರೀತಂ ಖಂಡಿಗ, ತೇಜಸ್‌ ಖಂಡಿಗ, ತೀರ್ಥಪ್ರಸಾದ್‌ ಖಂಡಿಗ, ದಾಮೋದರ ಉದ್ಲಡ್ಡ ಮತ ಯಾಚನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next