Advertisement

ಭ್ರಷ್ಟರಿಗೆ ಹಾರ, ತುರಾಯಿ: ನ್ಯಾ|ಸಂತೋಷ್‌ ಹೆಗ್ಡೆ ಬೇಸರ

10:56 PM Jul 15, 2022 | Team Udayavani |

ಬೆಂಗಳೂರು: ಭ್ರಷ್ಟಾಚಾರದಲ್ಲಿ ಬಂಧಿಸಲ್ಪಟ್ಟು ಜಾಮೀನಿನಲ್ಲಿ ಬಿಡುಗಡೆಯಾದ ವರನ್ನು ಹಾರ, ತುರಾಯಿ ಹಾಕಿ ಸಮ್ಮಾನಿಸಿ ಬರಮಾಡಿಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದು, ಹೀಗಾದರೆ ಭ್ರಷ್ಟಾಚಾರ ನಿರ್ಮೂಲ ಹೇಗೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ| ಸಂತೋಷ್‌ ಹೆಗ್ಡೆ ಪ್ರಶ್ನಿಸಿದರು.

Advertisement

ಲೇಖಕಿ ವಿಜಯಾ ವಿಷ್ಣು ಭಟ್‌ ಅವರ ಅನುವಾದಿತ ಕೃತಿ “ಭ್ರಷ್ಟ ವಿರೋಧಿ ಸಿದ್ಧಾಂತ’ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇಂಥ ಮನಃಸ್ಥಿತಿ ಬದಲಾಗಬೇಕಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next