Advertisement

ಸಿಎಂ ಬದಲಾವಣೆ ಖಚಿತ:ವಿಶ್ವನಾಥ್

05:11 PM Jul 21, 2021 | Team Udayavani |

ಮೈಸೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ ಎಂದುದೆಹಲಿಯೇ ಹೇಳುತ್ತಿದೆ.ದೆಹಲಿ ಹೈಕಮಾಂಡ್‌ ಏನುಹೇಳುತ್ತಿದೆಯೋ ಅದನ್ನೇನಾವು ಹೇಳುತ್ತಿದ್ದೇವೆ.ಸಿಎಂ ಬದಲಾವಣೆ ಖಚಿತಎಂದು ವಿಧಾ® ‌ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ಹೇಳಿದ್ದಾರೆ.

Advertisement

ಮಂಗಳವಾರ ತಮ್ಮನ್ನು ಸಂಪರ್ಕಿಸಿ  ‌ಪತ್ರಕರ್ತರಿಗೆ ಸಿಎಂ ಬದಲಾವಣೆ ಸಂಬಂಧಪ್ರತಿಕ್ರಿಯಿಸಿ, ಖಂಡಿತವಾಗಿ ಸಿಎಂ ಬದಲಾವಣೆಆಗೇ ಆಗುತ್ತದೆ. ಎಲ್ಲ ರಾಜಕೀಯ ಪಕ್ಷಗಳಲ್ಲೂಈ ರೀತಿಯ ಪ್ರಕ್ರಿಯೆ ನಡೆಯುತ ¤ಲೇಇರುತ್ತದೆ. ಬಿಜೆಪಿಯಲ್ಲಿಯೂ ಇದೆ ಅಷ್ಟೇಎಂದರು.ಭವಿಷ್ಯಕ್ಕೆ ಒಳ್ಳೆಯದಾಗುವ ದೃಷ್ಟಿಯಿಂದ,ಕರ್ನಾಟಕ ರಾಜ್ಯದ ಆಡಳಿತ, ಅಭಿವೃದ್ಧಿ ಹಾಗೂಭಾರತೀಯ ಜನತಾ ಪಾರ್ಟಿಯ ಮುಂದಿನಭವಿಷ್ಯಕ್ಕೆ ಒಳ್ಳೆಯದಾಗುವ ದೃಷ್ಟಿಯಿಂದ ಈಪ್ರಕ್ರಿಯೆ ನಡೆಯುತ್ತಿದೆ. ಯಡಿಯೂರಪ್ಪಅವರಿಗೆ ಸಂಧ್ಯಾ ಕಾಲವಿದು. ಈಕಾಲದಲ್ಲಿ ಅವರು ಸಾರ್ವಜನಿಕವಾಗಿ ಹಾಗೂ ರಾಜಕೀಯವಾಗಿ ಗೌರವಯುತವಾಗಿ ವಿದಾಯ ಹೇಳಬೇಕು,ಅದನ್ನು ಹೊರತುಪಡಿಸಿ ಬೇರೇನೂ ಇಲ್ಲ. ಸಿಎಂಬದಲಾವಣೆ ಖಂಡಿತವಾಗಿ ಆಗೇ ಆಗುತ್ತದೆಎಂದರು.

ಫೋನ್‌ ಟ್ಯಾಪಿಂಗ್‌ ಆಗುತ್ತಿದೆ ಎಂದುಶಾಸಕ ಯತ್ನಾಳ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದವಿಶ್ವನಾಥ್‌, ಫೋನ್‌ ಟ್ಯಾಪಿಂಗ್‌ ಯಾವಾಗಲೂನಡೆಯುತ್ತಲೇ ಇರುತ್ತದೆ. ಕುಮಾರಸ್ವಾಮಿಸಿಎಂ ಆಗಿದ್ದಾಗ ‌ ನನ್ನನ್ನು ಸೇರಿ 700 ಜನರಫೋನ್‌ಗಳನ್ನು ಟ್ಯಾಪಿಂಗ್‌ ಮಾಡಲಾಗಿತ್ತು.ಆದರೆ, ಏನು ಆಗಲಿಲ್ಲ. ಫೋನ್‌ ಟ್ಯಾಪಿಂಗ್‌ನಿಂದ ರಾಜಕೀಯದಲ್ಲಿ ಏ® ‌ು ಮಾv ‌ಲುಸಾ« ‌Âವಿಲ್ಲ. ರಾಜಕಾರಣದಲ್ಲಿ ಯಾವವಿಚಾರವೂ ಗೌಪ್ಯವಾಗಿ ಇರುವುದಿಲ್ಲಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next