Advertisement

ಉದರ ನಿಮಿತ್ತಂ ಬಹುಕೃತ ವೇಷಂ!

06:55 PM Jul 05, 2021 | ganesh bhat |

ನಿರುದ್ಯೋಗಿ ಒಬ್ಬನಿಗೆ ಝೂನಲ್ಲಿ ಕೆಲಸ ಸಿಕ್ಕಿತು. ಜನಪ್ರಿಯ ಚಿಂಪಾಂಝಿ ಮಡಿದಿದ್ದ ಕಾರಣ, ಸಂದರ್ಶಕರ ಸಂಖ್ಯೆ ಇಳಿಯತೊಡಗಿತು. ಈತನಿಗೆ ಚಿಂಪಾಂಝಿ ವೇಷ ಧರಿಸಿ, ಅದರಂತೆ ನಟಿಸಲು ಸೂಚಿಸಲಾಯಿತು. ಝೂ ಆದಾಯ ಹೆಚ್ಚಿತು. ಒಂದು ದಿನ ಈತ ಮರದಿಂದ ಕೆಳಕ್ಕೆಬಿದ್ದ. ತಲೆಯೆತ್ತಿ ನೋಡಿದಾಗ ಅಲ್ಲಿ ಸಿಂಹವಿತ್ತು. ಮುಂದೇನಾಯ್ತು? ಒಂದು ಕೌತುಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.

Advertisement

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next