Advertisement

Mulki ಮನನೊಂದು ಮಹಿಳೆ ಆತ್ಮಹತ್ಯೆ

08:33 PM Sep 02, 2023 | Team Udayavani |

ಮೂಲ್ಕಿ: ಇಲ್ಲಿಯ ಕಾರ್ನಾಡು ಸದಾಶಿವ ರಾವ್‌ ನಗರ ಲಿಂಗಪಯ್ಯ ಕಾಡಿನ ಕಾಲನಿ ನಿವಾಸಿ ಸುಮಿತ್ರಾ (44) ಅವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮೂಲ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಇವರ ಮೂವರು ಪುತ್ರರು ಮನೆಯಲ್ಲಿ ಕ್ಷುಲ್ಲಕ ಕಾರಣಗಳಿಗೆ ಜಗಳವಾಡುತ್ತಿರುವುದನ್ನು ಕಂಡು ಮನನೊಂದು ಈಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೂವರು ಪುತ್ರರಾದ ಮಂಜುನಾಥ, ಸಂಜೀವ ಹಾಗೂ ಪ್ರಹ್ಲಾದನನ್ನು ಪೊಲೀಸರು ಬಂಧಿಸಿದ್ದಾರೆ.

ಮೂಲ್ಕಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next