Advertisement

ಮುಖ್ಯಮಂತ್ರಿ ಚಂದ್ರುಗೆ “ಕನ್ನಡ ಕಾಯಕ ಶ್ರೀ’ಪ್ರಶಸ್ತಿ

12:26 PM Dec 11, 2018 | |

ಬೆಂಗಳೂರು: ವಿಮಾನ ಕನ್ನಡ ಸಂಘದ ವತಿಯಿಂದ ನೀಡುವ ಪ್ರಸಕ್ತ ಸಾಲಿನ “ಕನ್ನಡ ಕಾಯಕ ಶ್ರೀ’ ಪ್ರಶಸ್ತಿಗೆ ಹಿರಿಯ ಚಿತ್ರ ನಟ, ರಂಗ ಕಲಾವಿದ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ 20 ಸಾವಿರ ರೂ. ನಗದು ಮತ್ತು ಫ‌ಲಕವನ್ನು ಒಳಗೊಂಡಿದೆ. ಡಿ.16ರಂದು ನಡೆಯಲಿರುವ ಸಂಘದ 13ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next