Advertisement

‘ಮಂಡ್ಯ ಹೈದ’ ಚಿತ್ರದ ಮುಹೂರ್ತ

02:07 PM Jan 22, 2023 | Team Udayavani |

ನವನಟ ಅಭಯ್‌ ನಾಯಕರಾಗಿ ನಟಿಸುತ್ತಿರುವ “ಮಂಡ್ಯ ಹೈದ’ ಚಿತ್ರದ ಮುಹೂರ್ತ ಇತ್ತೀಚೆಗೆ ನಗರದ ಬಂಡಿ ಮಾಂಕಾಳಮ್ಮ ದೇವಸ್ಥಾನದಲ್ಲಿ ನಡೆ ಯಿತು.

Advertisement

ಮಾಜಿ ಪೊಲೀಸ್‌ ಕಮೀಷನರ್‌ ಭಾಸ್ಕರ್‌ ರಾವ್‌, ಶಾಸಕ ರವಿ ಸುಬ್ರಮಣ್ಯ ಮುಖ್ಯಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಇದನ್ನೂ ಓದಿ:‘ಆತ ಯಾರೆಂದು ಗೊತ್ತಿಲ್ಲ’ ಎಂದಿದ್ದ ಅಸ್ಸಾಂ ಸಿಎಂಗೆ ಮಧ್ಯರಾತ್ರಿ ಕರೆ ಮಾಡಿದ ಶಾರುಖ್ ಖಾನ್

ಯುವನಟ ಅಭಯ್‌ ಚಂದ್ರಶೇಖರ್‌ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ ಕಿರುತೆರೆನಟಿ ಭೂಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಅಭಯ್‌ ತಂದೆ ಚಂದ್ರಶೇಖರ್‌ ಅವರೇ ನಿರ್ಮಾಣ ಮಾಡುತ್ತಿದ್ದು, ಈ ಚಿತ್ರಕ್ಕೆ ವಿ.ಶ್ರೀಕಾಂತ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next