Advertisement

S2 EP – 62 :ಒಂದು ಪವಾಡ ನಡೆದ ಕತೆ

08:16 PM Oct 28, 2022 | |
In this episode, Dr. Sandhya S. Pai narrates very famous Aithihya mala | S2 EP – 62 : ಒಂದು ಪವಾಡ ನಡೆದ ಕತೆ  | moral stories
ವರರುಚಿ ಎಂಬ ಪಂಡಿತನಿದ್ದ. ಆತನಿಗೆ 11 ಮಂದಿ ಮಕ್ಕಳು. ಪ್ರತಿ ಬಾರಿ ಹೆರಿಗೆ ನೋವು ಆರಂಭ ಆಗುತ್ತಿದ್ದಾಗ ಇವರು ಕಾಡಿನೊಳಗೆ ಹೋಗುತ್ತಿದ್ದರು. ಮಗು ಹುಟ್ಟುತ್ತಿದ್ದ ಹಾಗೆ ಬಾಯಿ ಇದೆಯೋ ಇಲ್ವೋ ಎಂದು ಕೇಳುತ್ತಿದ್ದ. ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 
 
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next