Advertisement

S1EP- 262: ದುಃಖ ಮರಿಯಬೇಕಾದ್ರೆ ನೀವು ಹೀಗೆ ಮಾಡಬೇಕು

04:33 PM Jul 23, 2022 | Adarsha |
In this episode, Dr. Sandhya S. Pai recites her very famous editorial Priya Odugare – S1EP- 262: ದುಃಖ ಮರಿಯಬೇಕಾದ್ರೆ ನೀವು ಹೀಗೆ ಮಾಡಬೇಕು | moral life stories
 
ಶ್ರೀಮಂತನೊಬ್ಬ ಷೇರುಮಾರುಕಟ್ಟೆಯಲ್ಲಿ ತನ್ನೆಲ್ಲಾ ಸಂಪತ್ತು ಕಳೆದುಕೊಂಡ. ಇನ್ನು ಸಾಯೋದೆ ವಾಸಿ ಅಂದುಕೊಂಡ ಆತನನ್ನು ಹಿತೈಷಿಗಳು ಒಬ್ಬರು ಗುರುಗಳಲ್ಲಿಗೆ ಕರೆದುಕೊಂಡು ಬಂದರು. ತನ್ನ ದುಃಖ ತೋಡಿಕೊಂಡ ಆತನನ್ನು ಗುರುಗಳು ಸಂತೈಸಿದ ಬಗೆ ಹೇಗಿತ್ತು ಎಂದು ತಿಳಿಯಿರಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next