Advertisement

18ರಿಂದ ಮುಂಗಾರು ಅಧಿವೇಶನ

10:47 PM Jun 30, 2022 | Team Udayavani |

ಹೊಸದಿಲ್ಲಿ: ಸಂಸತ್‌ನ ಮುಂಗಾರು ಅಧಿವೇಶನ ಜು.18ರಿಂದ ಆ.12ರ ವರೆಗೆ ನಡೆಯಲಿದೆ. ಈ ಬಗ್ಗೆ ಗುರುವಾರ ಸಂಸತ್‌ ಕಾರ್ಯಾಲಯ ಮಾಹಿತಿ ನೀಡಿದೆ.

Advertisement

ಈ ಅಧಿವೇಶನದಲ್ಲಿ ಒಟ್ಟು 18 ಕಲಾಪಗಳು ನಡೆಯಲಿವೆ. ಗಮನಾರ್ಹ ಅಂಶವೆಂದರೆ 95 ವರ್ಷದ ಹಾಲಿ ಸಂಸತ್‌ ಭವನದಲ್ಲಿ ಇದು ಕೊನೆ ಅಧಿವೇಶನವಾಗಲಿದೆ. ಜತೆಗೆ ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಕೊನೆಯ ಅಧಿವೇಶನವೂ ಆಗಲಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ, ಚಳಿಗಾಲದ ಅಧಿವೇಶನ ಹೊಸ ಸಂಸತ್‌ ಭವನದಲ್ಲಿ ನಡೆಯುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next