Advertisement
ಶರಾವತಿ ಹಿನ್ನೀರಿನ ಪ್ರದೇಶವಾದ ತುಮರಿ ಗ್ರಾಪಂ ವ್ಯಾಪ್ತಿಯಲ್ಲಿ ಎರಡು ಮೃತ ಮಂಗಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಕಳಸವಳ್ಳಿ ಗ್ರಾಮದ ಹುಣಸೆಕೇರಿಯ ವೆಂಕಟೇಶ್ ಎಂಬುವರ ತೋಟದಲ್ಲಿ ಹಾಗೂ ಗುಮಗೋಡಿನ ಲಕ್ಷಿ¾àನಾರಾಯಣ ಭಟ್ ಎಂಬುವರ ಮನೆ ಹತ್ತಿರ ಕೊಳೆತ ಸ್ಥಿತಿಯಲ್ಲಿ ಮಂಗಗಳು ಪತ್ತೆಯಾಗಿವೆ. ಉಳ್ಳೂರಿನ ಸಮೀಪ ಒಂದು ಮಂಗ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅರಣ್ಯ ಇಲಾಖೆ ಕೂಂಬಿಂಗ್ ಸಂದರ್ಭದಲ್ಲಿ ಮಂಗದ ಅವಶೇಷ ಪತ್ತೆಯಾಗಿದೆ.
Advertisement
ಮಂಗನ ಕಾಯಿಲೆ: ಅರಳಗೋಡಲ್ಲಿ ಮತ್ತಿಬ್ಬರಿಗೆ ಜ್ವರ
12:30 AM Jan 11, 2019 | |
Advertisement
Udayavani is now on Telegram. Click here to join our channel and stay updated with the latest news.