Advertisement

Mysuru; ರಾಜಕೀಯಕ್ಕೆ ಬರಲು ಮೋದಿ ಕಾರ್ಯವೈಖರಿ ಪ್ರೇರಣೆ: ಯದುವೀರ್‌

07:28 PM Mar 26, 2024 | Team Udayavani |

ಮೈಸೂರು: ತಮಗೆ ಯಾವುದೇ ಯಶಸ್ಸು ಸಿಕ್ಕರೂ ನಿಮ್ಮ ಯಶಸ್ಸು ಎಂದು ಭಾವಿಸಿ. ನಾನು ರಾಜಕೀಯಕ್ಕೆ ಬರಲು ಪ್ರಧಾನಿ ಮೋದಿ ಅವರ ಕೆಲಸ, ಕಾರ್ಯವೈಖರಿಯೇ ನನಗೆ ಪ್ರೇರಣೆ. ಎಲ್ಲ ಸಮಸ್ಯೆಗಳಿಗೆ ಮೋದಿಯೇ ಪರಿಹಾರ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆ ಯರ್‌ ಹೇಳಿದರು.

Advertisement

ನಗರದ ಖಾಸಗಿ ಕಲ್ಯಾಣ ಮಂಟಪವೊಂದ ರಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾಜಿಕ ಸಮ್ಮೇಳನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೆಲವರು ಮಹಾರಾಜರು ಅರಮನೆಯಿಂದ ಹೊರಗೆ ಬಂದು ಕೆಲಸ ಮಾಡುತ್ತಾರಾ ಎಂದು ಕೇಳುತ್ತಾರೆ. ನಾನೇ ಅರಮನೆಯಿಂದ ಆಚೆ ಬಂದಿದ್ದೇನೆ, ನನ್ನ ಕಚೇರಿಯನ್ನೂ ಸಹ ತೆರೆದಿದ್ದೇನೆ. ಅದು ನನ್ನ ಕಚೇರಿಯಲ್ಲ, ನಿಮ್ಮ ಕಚೇರಿ ಅಂದುಕೊಳ್ಳಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next