Advertisement

ಬಂಡೀಪುರ ಸಫಾರಿ ವೇಳೆ ಮೊಬೈಲ್‌ ನಿಷೇಧ

06:40 AM Feb 01, 2018 | Team Udayavani |

ಗುಂಡ್ಲುಪೇಟೆ: ಬಂಡೀಪುರದಲ್ಲಿ ಸಫಾರಿಗೆ ತೆರಳುವ ಚಾಲಕರು ತಮ್ಮ ಮೊಬೈಲ್‌ಗ‌ಳನ್ನು ಕೊಂಡೊಯ್ಯದಂತೆ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಹುಲಿಯೋಜನೆ ನಿರ್ದೇಶಕ ಅಂಬಾಡಿ ಮಾಧವ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

Advertisement

ಬಂಡೀಪುರದ ಹುಲಿಯೋಜನೆಯ ಸ್ವಾಗತ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸಫಾರಿಗೆ ಹೋದಾಗ ಯಾವುದೇ ಸ್ಥಳದಲ್ಲಿ ಹುಲಿ ಕಂಡು ಬಂದಲ್ಲಿ ಇತರ ಚಾಲಕರಿಗೆ ಮಾಹಿತಿ ನೀಡಲಾಗುತ್ತಿದೆ. ಆಗ ಎಲ್ಲಾ ವಾಹನಗಳೂ ಒಂದೆಡೆ ಸಾಗಿ ಹುಲಿಗಳ ಸಹಜ ಜೀವನ ಶೈಲಿಗೆ ಧಕ್ಕೆಯಾಗುತ್ತಿದೆ. ಆ ಕಾರಣ ಚಾಲಕರು ಯಾವುದೇ ಕಾರಣಕ್ಕೂ ಮೊಬೈಲ್‌ ಕೊಂಡೊಯ್ಯಬಾರದು ಎಂದು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next