Advertisement

ರೈತರೊಂದಿಗೆ ಒಂದು ದಿನ:ಕಬ್ಬು ನಾಟಿ ಮಾಡಲು ಗದ್ದೆಗೆ ಇಳಿದ ಕೃಷಿ ಸಚಿವ ಬಿ.ಸಿ.ಪಾಟೀಲ

12:24 PM Sep 28, 2021 | Team Udayavani |

ಚಿಕ್ಕೋಡಿ: ನಿಪ್ಪಾಣಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಭಿವಸಿ ಗ್ರಾಮದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಅಂಗವಾಗಿ ಎತ್ತಿನ ಬಂಡಿ ಮೂಲಕ ಕಬ್ಬು ನಾಟಿ ಮಾಡಲು  ಗದ್ದೆಗೆ  ಕೃಷಿ ಸಚಿವ ಬಿ.ಸಿ.ಪಾಟೀಲ ಆಗಮಿಸಿದರು.

Advertisement

ಭಿವಸಿ ಗ್ರಾಮದ ಸಚಿವೆ ಶಶಿಕಲಾ ಜೊಲ್ಲೆ ಪಾರ್ಮಹೌಸ ಮೂಲಕ ಮೆರವಣಿಗೆ ಮೂಲಕ ಚಕ್ಕಡಿ ಬಂಡೆಯಲ್ಲಿ ಆಗಮಿಸಿದ ಕೌರವ ಬಿ.ಸಿ.ಪಾಟೀಲ ಅವರು. ಗ್ರಾಮದ ನರಸಿಂಹ ಚೌಗಲೆ ಜಮೀನಿನಲ್ಲಿ ಕಬ್ಬು ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಚಿವೆ ಶಶಿಕಲಾ ಜೊಲ್ಲೆ. ಸಂಸದ ಅಣ್ಣಾಸಾಹೇಬ ಜೊಲ್ಲೆ. ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ. ಕೃಷಿ ಉಪ ನಿರ್ದೇಶಕ ಎಚ್.ಡಿ.ಕೋಳೆಕರ. ಎಲ್.ಐ.ರೂಡಗಿ. ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ ಜನಮಟ್ಟಿ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next