Advertisement

ಗೊಂದಲದ ನಡುವೆ ವೇದಿಕೆಯಲ್ಲಿ ಕಾಣಿಸಿಕೊಂಡ ಸಚಿವ ನಾರಾಯಣಗೌಡ

12:19 PM Mar 12, 2023 | Team Udayavani |

ಮಂಡ್ಯ: ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೆ ಸಿದ್ಧತೆ ನಡೆಸಿರುವ ಸಚಿವ ಕೆ.ಸಿ.ನಾರಾಯಣಗೌಡ ವೇದಿಕೆಯಲ್ಲಿ ಕಾಣಿಸಿಕೊಂಡರು.

Advertisement

ಆಹ್ವಾನ ಪತ್ರಿಕೆಯಲ್ಲಿ ಪ್ರಧಾನಿ ನರೇಂದ್ರಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಹ್ಲಾದ ಜೋಷಿ, ಸಚಿವ ನಾರಾಯಣ ಗೌಡ, ಸಂಸದೆ ಸುಮಲತಾ ಅಂಬರೀಷ್ ಮಾತ್ರ ಆಹ್ವಾನ ನೀಡಲಾಗಿತ್ತು.

ಇದನ್ನೂ ಓದಿ:ನಾಲ್ಕನೆ ಟೆಸ್ಟ್; ಬ್ಯಾಟಿಂಗ್ ಗೆ ಬಾರದ ಶ್ರೇಯಸ್ ಅಯ್ಯರ್; ಕಾರಣವೇನು?

ಅದರಂತೆ ಏಕಾಂಗಿಯಾಗಿ ವೇದಿಕೆಗೆ ಬಂದ ನಾರಾಯಣ ಗೌಡ ಅವರನ್ನು ಸಚಿವ ಕೆ.ಗೋಪಾಲಯ್ಯ ಅವರು ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next