Advertisement

ಮುಂದುವರಿದ ವಲಸಿಗರ ಪಯಣ

03:03 PM May 09, 2021 | Team Udayavani |

ಬೆಂಗಳೂರು: ಕೋವಿಡ್‌ ಸೋಂಕಿನ ಸಂಖ್ಯೆ ಹೆಚ್ಚಳ ಆಗುತ್ತಿದ್ದುಆ ಹಿನ್ನೆಲೆಯಲ್ಲಿ ಸರ್ಕಾರ ಸೋಮವಾರದಿಂದ ಹದಿನಾಲ್ಕುದಿನಗಳ ಕಾಲ ಬೀಗಿ ಕ್ರಮಕೈಗೊಳ್ಳಲಿದೆ.

Advertisement

ಆ ಹಿನ್ನೆಲೆಯಲ್ಲಿಶನಿವಾರ ಕೂಡ ವಲಸಿಗರು ಊರಿನತ್ತ ತರೆಳುತ್ತಿದ್ದ ದೃಶ್ಯ ರೈಲ್ವೆನಿಲ್ದಾಣಗಳಲ್ಲಿ ಕಂಡು ಬಂತು.ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆನಿಲ್ದಾಣ,ಯಶವಂತಪುರ ರೈಲ್ವೆ ನಿಲ್ದಾಣಗಳಲ್ಲಿ ಉತ್ತರ ಪ್ರದೇಶಭಾಗದ ವಲಸಿಗರು ಸರಕು-ಸರಂಜಾಮಿನೊಂದಿಗೆ ಊರಿನತ್ತ ಮುಖ ಮಾಡಿದರು.

ಕೆಲಸಕ್ಕಾಗಿ ಉತ್ತರ ಭಾರತದಿಂದಬೆಂಗಳೂರಿಗೆ ಆಗಮಿಸಿದ್ದ ಕಾರ್ಮಿಕರು ರೈಲು ಏರಿ ಊರಿನತ್ತತೆರಳಿದರು.ಈ ವೇಳೆ ಪ್ರತಿಕ್ರಿಯೆ ನೀಡಿದ ಉತ್ತರ ಪ್ರದೇಶ ಮೂಲದಹೋಟೆಲ್‌ ಕಾರ್ಮಿಕ ಆಶ್ವಿ‌ಕ್‌ ಬಿಸ್ವಾಸ್‌, ಹೋಟೆಲ್‌ ನಲ್ಲಿಕೆಲಸ ಮಾಡುತ್ತಿದ್ದೆ ಆದರೆ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿಕೆಲಸವಿಲ್ಲದಂತಾಗಿದೆ. ಆದ್ದರಿಂದ ತಮ್ಮ ತಮ್ಮ ಸ್ವಗ್ರಾಮಕ್ಕೆತೆರಳುತ್ತಿರುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next