Advertisement
ಮುಂದಿನ ವರ್ಷದ ಆರಂಭದಲ್ಲಿ ಭಾರತದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿಯೇ ಚೋಸ್ಕಿಯನ್ನು ಹರಕೆಯ ಕುರಿ ಮಾಡಲಾಗುತ್ತಿದೆ. ಆದರೆ, ಚೋಸ್ಕಿ ಒಬ್ಬ ಸಾಮಾನ್ಯ ಉದ್ಯಮಿಯಷ್ಟೇ. ಹೀಗಾಗಿ ಆತ ಭಾರತದಲ್ಲಿರುವ ವಿರೋಧ ಪಕ್ಷದ ಜತೆ ಸಂಪರ್ಕ ಇರಿಸಿಕೊಂಡಿದ್ದಾರೆ ಎಂದು ಡೇವಿಡ್ ಹೇಳಿದ್ದಾರೆ. ದೇಶ ಬಿಟ್ಟು ಓಡಿ ಹೋಗಿರುವ ಸಾಲಗಾರರ ವಿಚಾರದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡುತ್ತಿದೆ. ಆದರೆ, ಇದೀಗ ಚೋಸ್ಕಿಯ ವಕೀಲರೇ ಈ ಹೇಳಿಕೆ ನೀಡಿರುವುದರಿಂದ ಕಾಂಗ್ರೆಸ್ಗೆ ಮುಜುಗರವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
Advertisement
ಕಾಂಗ್ರೆಸ್ ಜತೆ ಚೋಸ್ಕಿಗೆ ನಂಟು?
06:00 AM Aug 03, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.