Advertisement
ಪತ್ರಿಕೆ ದನಿ ಇಲ್ಲದವರಿಗೆ ದನಿಯಾಗಬೇಕು. ಆ ಕೆಲಸವನ್ನು ರಾಜಶೇಖರ ಕೋಟಿ ಮಾಡಿದರು. ಎಷ್ಟೇ ತೊಂದರೆ ಬಂದರೂ ಆದರ್ಶಗಳಲ್ಲಿ ಎಂದಿಗೂ ರಾಜಿಯಾಗುತ್ತಿರಲಿಲ್ಲ. ಕೋಟಿ ನನಗೆ ಬಹಳ ಒಳ್ಳೆಯ ಸ್ನೇಹಿತ. ಆದರೂ ನನ್ನ ಪರವಾಗಿ ಪಕ್ಷದ ಪರವಾಗಿ ಬರೆಯುವಂತೆ ನಾನು ಹೇಳುತ್ತಿರಲಿಲ್ಲ. ಅವರೂ ಬರೆಯುತ್ತಿರಲಿಲ್ಲ. ಸರಿ ಅ°ನಿಸಿದರೆ, ವಾಸ್ತವವಾಗಿದ್ದರೆ ಬರೆಯುವ ಅಥವಾ ನಿಷ್ಠುರವಾಗಿ ಬರೆಯುವ ಕೆಲಸವನ್ನು ಮಾಡಿದರು.
Advertisement
ಬೇಡದ ವಿಚಾರಗಳಿಗೆ ಮಾಧ್ಯಮಗಳ ಮಹತ್ವ
11:51 AM Aug 27, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.