Advertisement

Sandalwood: ಇದು ಮರ್ಯಾದೆ ಪ್ರಶ್ನೆ!

06:01 PM Mar 18, 2024 | Team Udayavani |

“ಮರ್ಯಾದೆ ಪ್ರಶ್ನೆ’ ಎಂಬ ಟೈಟಲ್‌ನಡಿ ಸಿನಿಮಾ ವೊಂದು ಬರುತ್ತಿದೆ. ಸಕ್ಕತ್‌ ಸ್ಟುಡಿಯೋ ಬ್ಯಾನರ್‌ನಡಿ ಆರ್‌.ಜೆ ಪ್ರದೀಪ್‌ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಪ್ರದೀಪ್‌ ಕಥೆ ಬರೆದು ಕ್ರಿಯೇಟಿವ್‌ ಹೆಡ್‌ ಆಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ದಿ ಬೆಸ್ಟ್‌ ಆಕ್ಟರ್‌ ಮೈಕ್ರೊ ಮೂವಿ ನಿರ್ದೇಶನದ ಜೊತೆಗೆ

Advertisement

“ಪುಕ್ಸಟ್ಟೆ ಲೈಫ್’ ಚಿತ್ರವನ್ನು ನಿರ್ಮಿಸಿದ್ದ ನಾಗರಾಜ್‌ ಸೋಮಯಾಜಿ ಚಿತ್ರಕಥೆ ಸಂಭಾಷಣೆ ಬರೆದು “ಮರ್ಯಾದೆ ಪ್ರಶ್ನೆ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರಕ್ಕೆ ಸಂದೀಪ್‌ ವೆಲ್ಲುರಿ ಛಾಯಾಗ್ರಹಣ, ಅರ್ಜುನ್‌ ರಾಮು ಸಂಗೀತ, ಗೌಡ ಅರ್ಜುನ್‌ ಸಂಕಲನ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next