Advertisement

S3 : EP – 12 : ಶಂತನು ಮತ್ತು ಸತ್ಯವತಿಯ ವಿವಾಹ, ಬೀಷ್ಮ ಪ್ರತಿಜ್ಞೆ

08:43 PM Apr 29, 2023 | Adarsha |

In this episode, Dr. Sandhya S. Pai narrates very famous Mahabharata S3 : EP – 12 : ಶಂತನು ಮತ್ತು ಸತ್ಯವತಿಯ ವಿವಾಹ, ಬೀಷ್ಮ ಪ್ರತಿಜ್ಞೆ | Marriage of Shantanu and Satyavati

Advertisement

ಗಂಗೆ ಶಂತನುವಿನ ಪುತ್ರ ದೇವವೃತ ರಾಜಕುಮಾರನಾಗಿ ರಾಜ್ಯಭಾರ ಮಾಡುತಿದ್ದ ಅವನ ರಾಜ್ಯಭಾರದಲ್ಲಿ ರಾಜ್ಯ ಸುಭಿಕ್ಷೆಯಿಂದ ಕೂಡಿತ್ತು, ಶಂತನು ಒಂದುದಿನ ವಾಯುವಿಹಾರ ಮಾಡುತ್ತಿದ್ದವನಿಗೆ ಅಪೂರ್ವವಾದ ಸುಗಂಧವೊಂದು ಗಾಳಿಯಲ್ಲಿ ತೇಲಿಬಂದು ವಿಚಿತ್ರವಾದ ಅನುಭೂತಿ ಉಂಟಾಯಿತು ಅದರ ಮೂಲವನ್ನು ಹುಡುಕುತ್ತಾ ಹೋದವನಿಗೆ ಕಂಡದ್ದೇನು ? ಬೆಸ್ತರ ರಾಜ ಅವನ ಸುಂದರ ಮಗಳು.. ಬೆಸ್ತರಾಜನ ಬೇಡಿಕೆ, ದೇವವೃತನ ತ್ಯಾಗದ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next