Advertisement
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಯಡಿಯೂರಪ್ಪ ಜಾತಕದಲ್ಲಿ ರಾಶಾಧಿಪತಿ ಕುಜನು ಸ್ವಕ್ಷೇತ್ರದಲ್ಲಿ ಶುಭಸ್ಥಾನಕ್ಕೆ ಫೆ. 6ರಂದು ಬರಲಿದ್ದು, ಅವರಿಗೆ ಸದ್ಯ ಸಾಡೇಸಾತ್ ಶನಿ ಪೀಡೆ ಇದ್ದರೂ ರವಿಯು ಶುಭಸ್ಥನಾಗಿ ಬಂದಿರುವುದರಿಂದ ಅಧಿಕಾರ ಹೊಂದುವ ಎಲ್ಲಾ ಯೋಗಗಳಿವೆ. ಅವರು ಸಿಎಂ ಆದರೂ ಅಕ್ಟೋಬರ್ ಅಂತ್ಯವರೆಗೆ ಅನೇಕ ಕಂಟಕ, ತೊಂದರೆ ಅನುಭವಿಸಬೇಕಾಗುತ್ತದೆ. ಅಕ್ಟೋಬರ್ ನಂತರ ಸಿಎಂ ಸ್ಥಾನ ಬದಲಾವಣೆಗೆ ಒತ್ತಡ ಬಂದರೂ ನಂತರ ಅವರೇ ಸುಸೂತ್ರವಾಗಿ ಅಧಿಕಾರ ನಡೆಸಲಿದ್ದಾರೆ. ಈ ನನ್ನ ಹೇಳಿಕೆ ಸುಳ್ಳಾದರೆ ಮಾಧ್ಯಮದ ಎದುರು ಮತ್ತೆ ಬರಲ್ಲ. ಸಾರ್ವಜನಿಕವಾಗಿ ಬಹಿರಂಗ ಕ್ಷಮೆ ಕೋರುವೆ ಎಂದರು.
Advertisement
ಮಾ. 5ರೊಳಗೆ ಸರ್ಕಾರ ಪತನ
12:30 AM Feb 05, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.