Advertisement

ಮಣಿಕಲ್ಲು ದೇಗುಲದ ಆಡಳಿತ ಮಂಡಳಿ ವಿಚಾರ: ಗಲಾಟೆ

01:49 AM Oct 19, 2024 | Team Udayavani |

ಕೋಟ: ಮಣಿಕಲ್ಲು ಅರ್ಭಕಧಾರಕೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ವಿಚಾರ ದಲ್ಲಿ ವೈಮನಸ್ಸಿನಿಂದ ಇತ್ತಂಡಗಳ ನಡುವೆ ಗಲಾಟೆ ನಡೆದು ದೂರು- ಪ್ರತಿದೂರು ದಾಖಲಾದ ಘಟನೆ ಅ. 17ರಂದು ಸಂಭವಿಸಿದೆ. ಸಂಕ್ರಾಂತಿ ಪೂಜೆಗೆಂದು ದೇವ ಸ್ಥಾನಕ್ಕೆ ಹೋಗಿ ದೇವಸ್ಥಾನದ ಆಫೀಸಿನೊಳಗೆ ಕುಳಿತುಕೊಂಡಿರು ವಾಗ ಪರಸ್ಪರ ಗಲಾಟೆ ನಡೆದಿದ್ದು, ಹಲ್ಲೆಯಾಗಿದೆ ಎಂದು ಕೋಟ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next