Advertisement

ಹೆದ್ದಾರಿಯಲ್ಲಿ ಬಿರುಕು: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘನ ಸಂಚಾರಕ್ಕೆ ನಿರ್ಬಂಧ

10:32 AM Aug 04, 2022 | Team Udayavani |

ಅರಂತೋಡು : ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಯನಾಡಿನಲ್ಲಿ ಸೇತುವೆ ಬಳಿ ಕುಸಿತ ಹಾಗು ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ.

Advertisement

ಇದರಿಂದ ಲಾರಿ ಮತ್ತು ಇತರ ಘನ ವಾಹನಗಳನ್ನು ಸಂಪಾಜೆ ಗೇಟ್ ನಲ್ಲಿ ತಡೆ ಮಾಡಲಾಗಿದೆ. ರಾತ್ರಿಯಿಂದ ಕಿ.ಮೀ ಗಟ್ಟಲೆ ಸಾಲುಗಟ್ಟಿದ ಲಾರಿಗಳು ಕಂಡು ಬಂದವು .

ಸಣ್ಣ ವಾಹನಗಳು ಹಾಗೂ ಬಸ್ ಗಳಿಗೆ ಮಾತ್ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸದ್ಯ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದೆ.ಇದರಿಂದ ಲಾರಿ ಚಾಲಕರು ಸಮಸ್ಯೆಗೊಳಗಾಗಿದ್ದಾರೆ.

ಇದನ್ನೂ ಓದಿ : ಬಿಜೆಪಿಗೆ ಬಿಸಿ ತಂದ ಸಿದ್ದರಾಮೋತ್ಸವದ ಯಶಸ್ಸು : ಇಕ್ಕಟ್ಟಿಗೆ ಸಿಲುಕಿದ ಸಿಎಂ ಬೊಮ್ಮಾಯಿ

Advertisement

Udayavani is now on Telegram. Click here to join our channel and stay updated with the latest news.

Next