Advertisement
ಕಳೆದ ರವಿವಾರ ಕಾವೂರು ಠಾಣೆ ವ್ಯಾಪ್ತಿಯ ಎಂ.ವಿ.ಶೆಟ್ಟಿ ಕಾಲೇಜು ರಸ್ತೆ ಬಳಿ ನಡೆದುಕೊಂಡು ಹೋಗುತ್ತಿದ್ದ ಅನ್ಯಕೋಮಿನ ವ್ಯಕ್ತಿಗೆ ಉರುಂದಾಡಿ ಗುಡ್ಡೆಯ ಚರಣ್ರಾಜ್ (23), ಹೊಸಬೆಟ್ಟಿನ ಸುಮಂತ್ ಬರ್ಮನ್ (24) ಹಾಗೂ ಕೋಡಿಕಲ್ನ ಅವಿನಾಶ್ (24) ಸ್ಕೂಟಿಯಲ್ಲಿ ಬಂದು ಅಡ್ಡಹಾಕಿ ತಲವಾರು ಬೀಸಿದ್ದರು. ವ್ಯಕ್ತಿ ತಪ್ಪಿಸಿಕೊಂಡಿದ್ದರು. ಆದರೆ ಅವರ ಮುಖಕ್ಕೆ ಗಾಯವಾಗಿತ್ತು. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Advertisement
Mangaluru: ತಲವಾರು ದಾಳಿ; ಮೂವರ ಬಂಧನ
10:49 PM Aug 22, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.