Advertisement

Mangaluru: ಸೇಲ್ಸ್‌ ಎಕ್ಸಿಕ್ಯೂಟಿವ್‌ ನಾಪತ್ತೆ

11:33 PM Sep 26, 2024 | Team Udayavani |

ಮಂಗಳೂರು: ಇಲ್ಲಿನ ಜುವೆಲರಿ ಸಂಸ್ಥೆಯೊಂದರಲ್ಲಿ ಸೇಲ್ಸ್‌ ಎಕ್ಸಿಕ್ಯೂಟಿವ್‌ ಆಗಿದ್ದ ಭಟ್ಕಳ ನಿವಾಸಿ ರಿತೇಶ್‌ ರಾಮಚಂದ್ರ ಶೆಟ್ಟಿ (26) ಅವರು ಸೆ. 19ರಂದು ಬೆಳಗ್ಗೆ 9.30ಕ್ಕೆ ಕದ್ರಿ ದೇವಸ್ಥಾನ ಸಮೀಪದ ಪಿಜಿಯಿಂದ ಕೆಲಸಕ್ಕೆಂದು ಹೋದವರು ನಾಪತ್ತೆಯಾಗಿದ್ದಾರೆ.

Advertisement

6 ಅಡಿ ಎತ್ತರ, ಗೋಧಿ ಮೈಬಣ್ಣ, ಕಪ್ಪು ಕೂದಲು ಹೊಂದಿದ್ದು, ಗ್ರೇ ಕಲರ್‌ ಪ್ಯಾಂಟ್‌, ಕ್ರೀಮ್‌ ಕಲರ್‌ ಲೈನಿಂಗ್‌ ಶರ್ಟ್‌ ಧರಿಸಿದ್ದರು.

ಮಾಹಿತಿ ದೊರೆತವರು ಮಂಗಳೂರು ಪೂರ್ವ ಪೊಲೀಸ್‌ ಠಾಣೆ (0824-2220520) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next