Advertisement

ಮಂಗಳೂರು: 10 ಕೆ.ಜಿ. ಗಾಂಜಾ ಸಹಿತ ಇಬ್ಬರ ಬಂಧನ

12:28 AM May 31, 2023 | Team Udayavani |

ಮಂಗಳೂರು: ಅದ್ಯಪಾಡಿ ಡ್ಯಾಂ ಸಮೀಪ ಫ‌ಲ್ಗುಣಿ ನದಿ ತೀರದಲ್ಲಿ ನಿಷೇಧಿತ ಮಾದಕ ವಸ್ತುವಾ¨ ‌ ಗಾಂಜಾ ಮಾರಾಟ ಮಾಡಲು ಬಂದಿದ್ದ ಆಂಧ್ರ ಪ್ರದೇಶ ಚಿತ್ತೂರಿನ ಸಾಹೀಲ್‌ (19) ಮತ್ತು ಮಂಗಳೂರು ಸೋಮೇಶ್ವರದ ಪಿ. ಮನ್ಸೂರ್‌ ನನ್ನು ಕಾವೂರು ಪೊಲೀಸರು ಮಂಗಳವಾರ ಬಂಧಿಸಿ 3 ಲ.ರೂ. ಮೌಲ್ಯದ 10.125 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

Advertisement

ನಗರ ಉತ್ತರ ಉಪವಿಭಾಗದ ಎಸಿಪಿ ಮನೋಜ್‌ ಕುಮಾರ್‌ ಕಾವೂರು ಇನ್‌ಸ್ಪೆಕ್ಟರ್‌ ಗುರು ರಾಜ್‌, ಪಿಎಸ್‌ಐ ರಘು ನಾಯಕ್‌ ಮತ್ತು ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next