Advertisement

ಮಂಗಳೂರು: 10 ಕೆ.ಜಿ. ಗಾಂಜಾ ಸಹಿತ ಇಬ್ಬರ ಬಂಧನ

12:28 AM May 31, 2023 | Team Udayavani |

ಮಂಗಳೂರು: ಅದ್ಯಪಾಡಿ ಡ್ಯಾಂ ಸಮೀಪ ಫ‌ಲ್ಗುಣಿ ನದಿ ತೀರದಲ್ಲಿ ನಿಷೇಧಿತ ಮಾದಕ ವಸ್ತುವಾ¨ ‌ ಗಾಂಜಾ ಮಾರಾಟ ಮಾಡಲು ಬಂದಿದ್ದ ಆಂಧ್ರ ಪ್ರದೇಶ ಚಿತ್ತೂರಿನ ಸಾಹೀಲ್‌ (19) ಮತ್ತು ಮಂಗಳೂರು ಸೋಮೇಶ್ವರದ ಪಿ. ಮನ್ಸೂರ್‌ ನನ್ನು ಕಾವೂರು ಪೊಲೀಸರು ಮಂಗಳವಾರ ಬಂಧಿಸಿ 3 ಲ.ರೂ. ಮೌಲ್ಯದ 10.125 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

Advertisement

ನಗರ ಉತ್ತರ ಉಪವಿಭಾಗದ ಎಸಿಪಿ ಮನೋಜ್‌ ಕುಮಾರ್‌ ಕಾವೂರು ಇನ್‌ಸ್ಪೆಕ್ಟರ್‌ ಗುರು ರಾಜ್‌, ಪಿಎಸ್‌ಐ ರಘು ನಾಯಕ್‌ ಮತ್ತು ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next