Advertisement
ನಾಲ್ವರು ಅಪರಿಚಿತ ದುಷ್ಕರ್ಮಿಗಳು ತರುಣನನ್ನು ಬೆದರಿಸಿ ಆತನಲ್ಲಿದ್ದ ನಗ-ನಗದನ್ನು ಕಿತ್ತುಕೊಳ್ಳಲು ಮುಂದಾದಾಗ ತರುಣನು ಪ್ರತಿರೋಧ ತೋರಿದ. ಒಡನೆಯೇ ದುಷ್ಕರ್ಮಿಗಳು ತರುಣನನ್ನು ಇರಿದು ಕೊಂದು ಪರಾರಿಯಾದರು. ಮೃತ ತರುಣನನ್ನು ದಿಲ್ಲಿಯ ಬುದ್ಧ ವಿಹಾರ ಒಂದನೇ ಹಂತದ ನಿವಾಸಿ ರಿಂಕು ಡ್ರೈವರ್ ಎಂದು ಗುರುತಿಸಲಾಗಿದೆ.
Advertisement
ದಿಲ್ಲಿ ಪಾರ್ಕ್: 25ರ ತರುಣನನ್ನು ಇರಿದು ಕೊಂದ ದುಷ್ಕರ್ಮಿಗಳು
05:06 PM Aug 24, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.