Advertisement

ಹಳ್ಳದಲ್ಲಿ ಕೊಚ್ಚಿ ಹೋದ ವ್ಯಕ್ತಿ: ಶ್ರಾವಣಕ್ಕೆ ಹೋದಾತ ಸಾವಿನ ಮನೆ ಸೇರಿದ!

02:11 PM Aug 09, 2022 | Team Udayavani |

ಚಿಕ್ಕಮಗಳೂರು: ಸಂಬಂಧಿಕರ ಮನೆಗೆ ಶ್ರಾವಣಕ್ಕೆಂದು ಕಾರಿನಲ್ಲಿ ಹೋಗುವಾಗ  ಹಳ್ಳದಲ್ಲಿ ಕಾರು ಕೊಚ್ಚಿ ಹೋಗಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಎನ್.ಆರ್.ಪುರ ತಾಲೂಕಿನ ಸಾತ್ಕೊಳದಲ್ಲಿ ನಡೆದಿದೆ.

Advertisement

ಹಳ್ಳದಲ್ಲಿ ಕೊಚ್ಚಿ ಹೋದ ವ್ಯಕ್ತಿಯನ್ನು ಅರಿಶಿಣಗೆರೆ ಪ್ರಸನ್ನ (51 ವ) ಎಂದು ಗುರುತಿಸಲಾಗಿದೆ. ಪ್ರಸನ್ನ ಅವರು ಕಾರಿನ ಸಮೇತ ಹಳ್ಳಕ್ಕೆ ಬಿದಿದ್ದಾರೆ.

ಇದನ್ನೂ ಓದಿ:ಹತ್ತು ವರ್ಷದ ಮಗಳನ್ನು ನೇಣು ಬಿಗಿದು ಕೊಂದು,ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ಸ್ಥಳಕ್ಕೆ ಎನ್.ಆರ್.ಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next