Advertisement

ಕಡಬ:ಮಗನೊಂದಿಗೆ ಜಗಳ ;ಮರ್ಮಾಂಗ ಕತ್ತರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

12:19 PM Sep 12, 2018 | Team Udayavani |

ಕಡಬ: ಅಲಂಕಾರಿನಲ್ಲಿ ವ್ಯಕ್ತಿಯೊಬ್ಬ ಮಗನೊಂದಿಗೆ ಜಗಳವಾಡಿ ಮರ್ಮಾಂಗ ಮತ್ತು ಕತ್ತನ್ನು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಭೀಭತ್ಸ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. 

Advertisement

ರಾಜು ಪೂಜಾರಿ (45) ಆತ್ಮಹತ್ಯೆ ಮಾಡಿಕೊಂಡಿದ್ದು,  ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಶಕ್ತಿ ಎಂದು ತಿಳಿದು ಬಂದಿದೆ. 

ಬೆಳಗ್ಗೆ 8 .30 ರ ವೇಳೆಗೆ  ತನ್ನ ಮಗ ರತನ್ (20) ಜೊತೆ ಜಗಳ ಮಾಡಿ  ಆತನಿಗೆ ಕತ್ತಿಯಿಂದ ಕಡಿದಿದ್ದು , ಆತನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಕೃತ್ಯ ಎಸಗಿದ ಬಳಿಕ ರಾಜು ತನ್ನ ಮರ್ಮಾಂಗ ಮತ್ತು  ಕುತ್ತಿಗೆಯನ್ನು ಕೊಯ್ದು ಕೊಂಡು ಆತ್ಮಹತ್ಶೆ ಮಾಡಿಕೊಂಡಿದ್ದಾನೆ.

ಮೃತ ದೇಹವನ್ನು ದೇರಳಕಟ್ಚೆ ಆಸ್ಭತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. 

Advertisement

ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next