Advertisement

ಶಕ್ತಿ ನಗರದಲ್ಲಿ ಮೈ ಭಿ ಚೌಕಿದಾರ್ ಕಾರ್ಯಕ್ರಮ

01:44 PM Apr 15, 2019 | Team Udayavani |

ಮಂಗಳೂರು: ನಗರದ ಶಕ್ತಿ ನಗರದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡ ಮೈ ಭಿ ಚೌಕಿದಾರ್  ಕಾರ್ಯಕ್ರಮವು ಶಕ್ತಿನಗರದಲ್ಲಿ 500 ಕ್ಕೂ ಅಧಿಕ ಕಾರ್ಯಕರ್ತರು ಪೇಟಾ ಧರಿಸಿ ಹೆಜ್ಜೆ ಹಾಕುವ ಮೂಲಕ ಯಶಸ್ವಿಯಾಗಿ ನಡೆಯಿತು.

Advertisement

ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಮೈ ಭಿ ಚೌಕಿದಾರ್ ಕಾರ್ಯಕ್ರಮ ನಡೆಯಿತು. ಬಿಜೆಪಿ ಮುಖಂಡರಾದ ಪ್ರತಾಪ್ ಸಿಂಹ ನಾಯಕ್, ಮೋನಪ್ಪ ಭಂಡಾರಿ, ಯೋಗಿಶ್ ಭಟ್,ಮಂಜುಳಾ ರಾವ್,ಅನಿಲ್ ರಾವ್,ಕಿಶೋರ್ ಕೊಟ್ಟಾರಿ,ಗಿರೀಶ್ ಕೊಟ್ಟಾರಿ,ಶಕಿಲಾ ಕಾವಾ,ಪ್ರಸಾದ್ ಆಚಾರ್,ಎಚ್ ಕೆ ಪುರುಷೋತ್ತಮ್,ರವಿಚಂದ್ರ ಮತ್ತಿತರ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next