Advertisement
ನಂತರ ಮಾತನಾಡಿದ ಸಚಿವರು, ರಾಜ್ಯ ಹಾಗೂ ಕ್ಷೇತ್ರದ ಒಳಿತಿಗಾಗಿ ಇಂದು ಮಹಾಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು, ಇದರ ನಿಮಿತ್ತ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ಈ ಮಹಾ ಶಿವರಾತ್ರಿ ಹಬ್ಬ ಎಲ್ಲಾರಿಗೂ ಶುಭವಾಗಲಿ ಸುಖ ಸಂತೋಷ ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಹೇಳಿದರು.
Advertisement
ಮಹಾ ಶಿವರಾತ್ರಿ ಹಬ್ಬ ಎಲ್ಲಾರಿಗೂ ಶುಭವಾಗಲಿ ಸುಖ ಸಂತೋಷ ನೆಮ್ಮದಿ ನೀಡಲಿ : ಕೆ ಗೋಪಾಲಯ್ಯ
10:24 PM Mar 11, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.