Advertisement

ಮಹಾಲಯ ಅಮವಾಸ್ಯೆ: ಕೋವಿಡ್ ಸೋಂಕು ಲೆಕ್ಕಿಸದೆ ಪಿಂಡ ಪ್ರದಾನಕ್ಕೆ ಜನರ ನೂಕು ನುಗ್ಗಲು

03:14 PM Sep 17, 2020 | keerthan |

ಶಿವಮೊಗ್ಗ: ಕೋವಿಡ್-19 ಸೋಂಕು ಭೀತಿಯ ನಡುವೆ ಪಿತೃ ಪಕ್ಷದ ಮಹಾಲಯ ಅಮವಾಸ್ಯೆ ಆಗಮಿಸಿದ್ದು, ಜನರು ಸೋಂಕನ್ನು ಲೆಕ್ಕಿಸದೆ ಜಂಗುಳಿಯ ನಡುವೆ ಪಿಂಡ ಪ್ರದಾನಕ್ಕೆ ಮುಗಿಬಿದ್ದ ದೃಶ್ಯಗಳು ಜಿಲ್ಲೆಯಲ್ಲಿ ಕಂಡುಬಂತು.

Advertisement

ಶಿವಮೊಗ್ಗದ ತುಂಗಾನದಿಯ ಕೋರ್ಪಲಯ್ಯನ ಛತ್ರದ ಬಳಿ ಇಂದು ಭಾರಿ ಸಂಖ್ಯೆ ಜನರು ಆಗಮಿಸಿದ್ದರು. ಇದರಿಂದ‌ ನೂಕುನುಗ್ಗಲು ಉಂಟಾಯಿತು.

ಇದನ್ನೂ ಒದಿ: ದರೋಡೆಗೆ ಹೊಂಚು ಹಾಕುತ್ತಿದ್ದ 8 ಮಂದಿ ಬಂಧನ! ಬಂಧಿತರಿಂದ ಸೊತ್ತುಗಳ ವಶ

ತುಂಗಾ ನದಿಯ ಬಳಿ ಸಾವಿರಾರು ಮಂದಿ ಜಮಾಯಿಸಿದ್ದು ತಮ್ಮನ್ನಗಲಿರುವ ತಮ್ಮ ಕುಟುಂಬದ ಹಿರಿಯರಿಗೆ ಪಿಂಡ ಪ್ರದಾನ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next