Advertisement

ಆಕಸ್ಮಿಕ ಬೆಂಕಿ : ಕಷ್ಟಪಟ್ಟು ಕೂಡಿಟ್ಟ ಬೆಳೆ, ಕಾಳುಗಳು ಬೆಂಕಿಗಾಹುತಿ, ಕಂಗಾಲಾದ ಕುಟುಂಬ

03:23 PM Mar 10, 2022 | Team Udayavani |

ಮಧುಗಿರಿ : ತಾಲೂಕಿನ ಕೊಡಿಗೇನಹಳ್ಳಿಯ ಗುಟ್ಟೆ ಗ್ರಾಮದ ನಾಗರತ್ಮಮ್ಮ, ಗಂಗಾಧರಪ್ಪ ಎಂಬುವವರ ಗುಡಿಸಲಿಗೆ ಬೆಂಕಿ ಬಿದ್ದು ಅಪಾರ ಹಾನಿ ಸಂಭವಿಸಿದೆ.

Advertisement

ಗುಡಿಸಲಿನಲ್ಲಿದ್ದ 2 ಬೀರು, 1 ಸೊಫಾ, ಅಕ್ಕಿ 2 ಕ್ವಿಂಟಾಲ್, ರಾಗಿ 3 ಕ್ವಿಂಟಾಲ್, ಜೋಳ 4 ಕ್ವಿಂಟಾಲ್, 48 ಸಾವಿರ ನಗದು, ಮನೆಯ ದಾಖಲೆಪತ್ರ ಹಾಗೂ ಮಕ್ಕಳ ಶಿಕ್ಷಣದ ದಾಖಲೆಪತ್ರ ಹಾಗೂ ಇನ್ನಿತರೆ ವಸ್ತುಗಳು ನಾಶವಾಗಿ ಒಟ್ಟು 3 ಲಕ್ಷ ನಷ್ಟ ಸಂಭವಿಸಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿ ನಮಗೆ ಪರಿಹಾರ ನೀಡಬೇಕೆಂದು ಗಂಗಾಧರರಪ್ಪ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಗೋವಾ ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರಿಸಿದ್ದ ಪರ್ರಿಕರ್ ಪುತ್ರನಿಗೆ ಅಲ್ಪ ಅಂತರದ ಸೋಲು!

Advertisement

Udayavani is now on Telegram. Click here to join our channel and stay updated with the latest news.

Next