Advertisement

ಕುದ್ರೋಳಿ:ಬೈಕ್‌ ಸವಾರನ ಮೇಲೆ ಹರಿದ ಲಾರಿ;ರಸ್ತೆಯಲ್ಲೇ ನರಳಾಟ 

08:55 AM Feb 24, 2017 | Team Udayavani |

ಮಂಗಳೂರು : ನಗರದ ಕುದ್ರೋಳಿ ಬಳಿ ಲಾರಿಯೊಂದು ಢಿಕ್ಕಿಯಾದ ಪರಿಣಾಮ ಬೈಕ್‌ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. 

Advertisement

ಮೃತ ಬೈಕ್‌ ಸವಾರ ಕಾಸರಗೋಡು ಮೂಲದ ಗಣೇಶ್‌ (27) ಎಂದು ತಿಳಿದು ಬಂದಿದೆ.

ಅಪಘಾತದ ಬಳಿಕ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲೇ ನರಳಾಡಿದ್ದು , 108 ಅಂಬುಲೆನ್ಸ್‌ ಕರೆ ಮಾಡಿದರೂ ತಡವಾಗಿ ಬಂದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

ಪೊಲೀಸರು ಸ್ಥಳಕ್ಕಾಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next