Advertisement

Live Update: ಕೇಂದ್ರ ಬಜೆಟ್ ಮಂಡನೆ ಆರಂಭ…ಕೃಷಿ, ವೈದ್ಯಕೀಯ ಶಿಕ್ಷಣಕ್ಕೆ ಆದ್ಯತೆ

11:25 AM Feb 01, 2023 | Team Udayavani |

ನವದೆಹಲಿ:ಬಹುನಿರೀಕ್ಷಿತ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ(ಫೆ.01) ಮಂಡಿಸಲು ಮಂಡಿಸಲು ಆರಂಭಿಸಿದ್ದು, ಹಲವಾರು ಜನಪ್ರಿಯ ಘೋಷಣೆಗಳ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.

Advertisement

ಐಟಿ ವಿನಾಯ್ತಿ ಮಿತಿ, ಗೃಹ ಸಾಲದ ಬಡ್ಡಿ, ಕೃಷಿ, ಉದ್ಯೋಗ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್ ನಲ್ಲಿ ಹೆಚ್ಚಿನ ನಿರೀಕ್ಷೆಗಳಿದ್ದು, 2023-24ನೇ ಸಾಲಿನ ಬಜೆಟ್ ನ ಪ್ರಮುಖ ಹೈಲೈಟ್ಸ್ ಗಳ ಕ್ಷಣಕ್ಷಣದ ಮಾಹಿತಿ ಇಲ್ಲಿದೆ…

Advertisement

Udayavani is now on Telegram. Click here to join our channel and stay updated with the latest news.

Next