Advertisement

ಕಸ ಅಂದುಕೊಂಡಿದ್ದನ್ನು ರಸ ಮಾಡಲು ಕೇವಲು 5 ನಿಮಿಷ ಸಾಕು !

04:29 PM Aug 21, 2021 | ganesh bhat |
ಧೀರೂಭಾಯಿ ಅಂಬಾನಿಯವರ ಸಂಸ್ಥೆಗೆ ಒಮ್ಮೆ ಬೆಲೆಬಾಳುವ ಸೂಟುಗಳ ಬೇಲು ಜಪಾನಿಗೆ ರವಾನೆ ಮಾಡಬೇಕಾಗಿತ್ತು.ರವಾನೆಗೂ ಮುನ್ನ ಪರೀಕ್ಷೆಗೆ ಒಳಪಡಿಸಿದಾಗ ಕಣ್ಣಿಗೆ ಕಾಣಬೇಕಾದ ಮೇಲ್ಮಯಿಯ ನುಣುಪು ಒಳಭಾಗದಲ್ಲಿತ್ತು. ಅಂದ್ರೆ ಕೋಟಿ ಕೋಟಿ ನಷ್ಟದ ಸಂಭವ. ಇದನ್ನು ಅಳುಕಿನಿಂದಲೇ ಅಂಬಾನಿಯವರ ಗಮನಕ್ಕೆ ತಂದಾಗ ಅವ್ರು ತೆಗೆದುಕೊಂಡ ನಿರ್ಧಾರ ನಮ್ಮ ಬದುಕಿನ ನಿರ್ಧಾರಗಳಿಗೆ ದಾರಿ ತೋರಿಸುವ ಕತೆ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next