Advertisement

ರಾಜೀನಾಮೆ ಕೊಡಲಿ; ಸಚಿವ ಡಿ.ಸಿ.ತಮ್ಮಣ್ಣ ವಿರುದ್ಧ ಸುಮಲತಾ ಕಿಡಿ

10:05 AM Jun 09, 2019 | Vishnu Das |

ಬೆಂಗಳೂರು: ಕೆಲಸ ಮಾಡಲು ಸಾಧ್ಯವಿಲ್ಲ ವಾದರೆ ರಾಜೀನಾಮೆ ನೀಡಲಿ ಎಂದು ಸಚಿವ ಡಿ.ಸಿ.ತಮ್ಮಣ್ಣ ವಿರುದ್ಧ ಸಂಸದೆ ಸುಮಲತಾ ಅಂಬರೀಶ್‌ ಅವರು ಕಿಡಿ ಕಾರಿದ್ದಾರೆ.

Advertisement

ಸುದ್ದಿಗಾರರೊಂದಿಗೆಶನಿವಾರ ಮಾತನಾಡಿದ ಸುಮಲತಾ ಸಚಿವರ ವರ್ತನೆಯ ನ್ನು ಖಂಡಿಸಿದರು. ಮಂಡ್ಯದಲ್ಲಿ ನಿಖೀಲ್‌ ಸೋಲಿಗೆ ತಮ್ಮಣ್ಣ ಅವರ ಹೇಳಿಕೆಯೇ ಕಾರಣ. ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದರು.

ಮದ್ದೂರಿನಲ್ಲಿ ಶಂಕು ಸ್ಥಾಪನೆ ಕಾರ್ಯಕ್ರಮದ ವೇಳೆ ದಲಿತ ಕಾಲೋನಿಗೆ ಸ್ಮಶಾನ, ಚರಂಡಿ ಮತ್ತು ರಸ್ತೆ ನಿರ್ಮಾಣಕ್ಕಾಗಿ ಬೇಡಿಕೆ ಮುಂದಿಟ್ಟಾಗ ಸಚಿವ ತಮ್ಮಣ್ಣ ಅವರು ಜನರ ವಿರುದ್ಧ ಕಿಡಿ ಕಾರಿದ್ದರು. ಅಭಿವೃದ್ಧಿಗೆ ನಾವು ಬೇಕು, ವೋಟು ಹಾಕಲು ಅವರು ಬೇಕಾ ? ನಾಚಿಗೆಯಾಗಲ್ವಾ ಎಂದು ಕಿಡಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next