Advertisement
ತಾಲೂಕಿನ ಕೋಡಿಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ಇಲಾಖೆಸಹಯೋಗದಲ್ಲಿ ಆಯೋಜಿಸಿದ್ದ ಸ್ವಾಮಿತ್ವ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.ಸ್ವಾತಂತ್ರ ಪೂರ್ವದಿಂದಲೂ ಗ್ರಾಮ ಪಂಚಾಯ್ತಿ ಆಸ್ತಿಗಳು ಗಣಕೀಕೃತವಾಗಿಲ್ಲ. ಆಡಳಿತಾತ್ಮಕ ಉಪಯೋಗಕ್ಕೆ ಆಸ್ತಿಗಳ ನಿಖರವಾದದಾಖಲೆಗಳಅಗತ್ಯವಿದೆ.ಈ ಹಿಂದೆ ಇ ಖಾತೆ ಪಡೆಯಬೇಕಾದರೆ,ತಿಂಗಳುಗಟ್ಟಲೇ ಕಾಯಬೇಕಿತ್ತು. ಆದರೆ ಪ್ರಸ್ತುತ ಕಾಯುವ ಅಗತ್ಯವಿಲ್ಲ ಎಂದರು. ತಾಲೂಕಿನ 4 ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಾರಂಭವಾಗಿದ್ದು, ಅಧಿಕಾರಿಗಳು ಸರ್ವೆಗೆ ಬಂದಾಗ ಗ್ರಾಮದ ಜನರು ಸಹಕಾರ ನೀಡಿದರೆ ಈ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದರು.
Advertisement
ಗ್ರಾಮಸ್ಥರು ಸ್ವಾಮಿತ್ವ ಯೋಜನೆ ಲಾಭ ಪಡೆಯಲಿ
03:15 PM Oct 04, 2020 | Suhan S |
Advertisement
Udayavani is now on Telegram. Click here to join our channel and stay updated with the latest news.