Advertisement
ಎಕ್ಕಾರು ಭಾಗದಲ್ಲಿ ಈ ಹಿಂದೆ ಕೂಡ ಚಿರತೆ ಹಾವಳಿ ಕಂಡು ಬಂದಿತ್ತು. ಸಹಜ ಸಾವು ಸಂಭವಿಸಿರ ಬಹುದು ಎಂದು ಊಹಿಸಲಾಗಿದೆ. ಚಿರತೆಗೆ 9 – 10 ವರ್ಷ ಪ್ರಾಯವಾಗಿರಬಹುದು ಎಂದು ಅಂದಾಜಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಸ್ಥಳದಲ್ಲೇ ಶವವನ್ನು ಸುಡಲಾಯಿತು. ಮಂಗಳೂರು ವಲಯ ಅರಣ್ಯ ಇಲಾಖೆ ರೆಂಜೆರ್ ಶ್ರೀಧರ್, ಫಾರೆಸ್ಟರ್ ಜಯರಾಜ್, ಎಕ್ಕಾರು ಗ್ರಾಮ ಪಂಚಾತ್ ಅಧ್ಯಕ್ಷ್ಯ ಸುರೇಶ್ ಶೆಟ್ಟಿ ಸ್ಥಳದಲ್ಲಿ ಉಪಸ್ಥಿತರಿದ್ದರು.